Webnews kannada

WebNews Live :- ವಿವಾಹ ಸಮಾರಂಭ, ಕಂಬಳ, ಜಾತ್ರೋತ್ಸವ, ನಾಟಕ, ಕ್ರೀಡೆ, ಯಕ್ಷಗಾನ, ಶಾಲಾ ಕಾಲೇಜುಗಳ ಕಾರ್ಯಕ್ರಮ, ಸಭಾ ಕಾರ್ಯಕ್ರಮ,ರಾಜಕೀಯ ಕಾರ್ಯಕ್ರಮ, ಹಾಗು ಇನ್ನಿತರ ಯಾವುದೇ ಶುಭಸಮಾರಂಭಗಳ ನೇರಪ್ರಸಾರಗಾಗಿ ಸಂಪರ್ಕಿಸಿ : 9483578321..

ಧರ್ಮಸ್ಥಳದಲ್ಲಿ Dharamasthala.. ಭಾರೀ ಪ್ಲಾನ್

 

ಧರ್ಮಸ್ಥಳದಲ್ಲಿ Dharamasthala.. ಭಾರೀ ಪ್ಲಾನ್    

ಧರ್ಮಸ್ಥಳದಲ್ಲಿ ಹೂಳಲಾಗಿದೆ ಎನ್ನಲಾದ ಪ್ರಕರಣ ಸಂಬಂಧ ಎಸ್‌ಐಟಿ ತನಿಖೆ ಚುರುಕುಪಡೆದುಕೊಂಡಿದೆ.

By Webnewskannada

 

ಧರ್ಮಸ್ಥಳದಲ್ಲಿ Dharamasthala.. ಭಾರೀ ಪ್ಲಾನ್


ಧರ್ಮಸ್ಥಳದಲ್ಲಿ ಹೂಳಲಾಗಿದೆ ಎನ್ನಲಾದ ಪ್ರಕರಣ ಸಂಬಂಧ ಎಸ್‌ಐಟಿ ತನಿಖೆ ಚುರುಕುಪಡೆದುಕೊಂಡಿದೆ.


ವಿಳಂಬ ತಪ್ಪಿಸಲು ಏಕಕಾಲಕ್ಕೆ 3 ಕಡೆ ಮಣ್ಣು ಹೊರತೆಗೆಯಲು ತೀರ್ಮಾನಿಸಲಾಗಿದೆ. ಅನಾಮಿಕ ದೂರುದಾರ ಸೂಚಿಸಿದ ಸ್ಥಳದಲ್ಲಿ ಈ ಪ್ರಕ್ರಿಯೆ ನಡೆಯಲಿದೆ. ಇತರ ತಾಲೂಕುಗಳ ತಹಶೀಲ್ದಾರ್‌ಗಳ ಸಮ್ಮುಖದಲ್ಲಿ ಉತ್ಪನನ ನಡೆಯಲಿದ್ದು, ಎಸ್‌ಐಟಿಯನ್ನು ಮೂರು ತಂಡಗಳಾಗಿ ವಿಭಜಿಸಲಾಗಿದೆ. ವಿಳಂಬ ತಪ್ಪಿಸುವ ಸಲುವಾಗಿ ಹಿರಿಯ ಅಧಿಕಾರಿಗಳ ಸೂಚನೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.






Share this post

See previous post See next post
Advertisement