Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

ಧರ್ಮಸ್ಥಳ 'ಸಾಮೂಹಿಕ ಸಮಾಧಿ' ಶೋಧಕಾರ್ಯದಲ್ಲಿ ಈ ವರೆಗೆ ಸಿಕ್ಕಿದ್ದೇನು? - webnews kannada

 

ಧರ್ಮಸ್ಥಳ 'ಸಾಮೂಹಿಕ ಸಮಾಧಿ' ಶೋಧಕಾರ್ಯದಲ್ಲಿ ಈ ವರೆಗೆ ಸಿಕ್ಕಿದ್ದೇನು? - webnews kannada

ಧರ್ಮಸ್ಥಳದಲ್ಲಿ SIT ಪೊಲೀಸರು ಈಗಾಗಲೇ 8 ಸೈಟ್‌ಗಳಲ್ಲಿ ಶೋಧ ಕಾರ್ಯಗಳನ್ನು ಪೂರ್ಣಗೊಳಿಸಿದ್ದಾರೆ.

By Webnewskannada

ಧರ್ಮಸ್ಥಳ 'ಸಾಮೂಹಿಕ ಸಮಾಧಿ' ಶೋಧಕಾರ್ಯದಲ್ಲಿ ಈ ವರೆಗೆ ಸಿಕ್ಕಿದ್ದೇನು? - webnews kannada

 


ಧರ್ಮಸ್ಥಳದಲ್ಲಿ SIT ಪೊಲೀಸರು ಈಗಾಗಲೇ 8 ಸೈಟ್‌ಗಳಲ್ಲಿ ಶೋಧ ಕಾರ್ಯಗಳನ್ನು ಪೂರ್ಣಗೊಳಿಸಿದ್ದಾರೆ. 6ನೇ ಸೈಟ್‌ನಲ್ಲಿ ವ್ಯಕ್ತಿಯೊಬ್ಬನ ಅಸ್ಥಿಪಂಜರದ ತುಣುಕುಗಳು ಸಿಕ್ಕಿವೆ. ಇನ್ನು, ಧರ್ಮಸ್ಥಳದಲ್ಲಿ 2 ದಶಕಗಳ ಕಾಲ ಕೆಲಸ ಮಾಡಿರುವ ಪೌರಕಾರ್ಮಿಕನು ಗಂಭೀರ ಆರೋಪ ಮಾಡಿದ್ದಾರೆ. ತಾನು ಹೂತು ಹಾಕಿರುವ ಹೆಚ್ಚಿನ ಶವಗಳು ಮಹಿಳೆಯರು ಹಾಗೂ ಬಾಲಕಿಯರದ್ದಾಗಿವೆ. ಈ ಶವಗಳು ಲೈಂಗಿಕ ಹಿಂಸೆ & ಕತ್ತು ಹಿಸುಕಿದ ಲಕ್ಷಣಗಳನ್ನು ಹೊಂದಿವೆ ಎಂದು ಸ್ಫೋಟಕ ಮಾಹಿತಿಯನ್ನು ಆತ ಬಹಿರಂಗಪಡಿಸಿದ್ದಾನೆ.






Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close