ಬ್ರಹ್ಮಾವರ ಕುಲಾಲ ಸಂಘ : ವಾಷಿ೯ಕ ಮಹಾಸಭೆ ಸತ್ಯನಾರಾಯಣ ಪೂಜೆ karavalivani
ಬ್ರಹ್ಮಾವರ :
ಕುಲಾಲಸಮಾಜ ಸೇವಾ ಸಂಘ
ಬ್ರಹ್ಮಾವರ ಇವರ ವಾಷಿ೯ಕ ಮಹಾಸಭೆ ಸತ್ಯನಾರಾಯಣ ಪೂಜಾ ಕಾಯ೯ಕ್ರಮ ಸಂಘದ ಅಧ್ಯಕ್ಷರಾದ ರಾಜೀವ ಕುಲಾಲ್ ಆರೂರು ಇವರ ಅಧ್ಯಕ್ಷತೆಯಲ್ಲಿ ಸಂಘದ ಕಛೇರಿಯಲ್ಲಿ ಇತ್ತೀಚೆಗೆ ನಡೆಯಿತು. ಸಂಘದ ಕಾಯಾ೯ಧ್ಯಕ್ಷರ ಬಸವರಾಜ್ ಕುಲಾಲ್ ಬ್ರಹ್ಮಾವರ ಸ್ವಾಗತಿಸಿ ಪ್ರಾಸ್ತಾವಿಕ ಮಾತಾಡಿದರು.ಸಂಘದ ಪ್ರಧಾನ ಕಾಯ೯ದಶಿ೯ ಸುರೇಶ್ ಕುಲಾಲ್ ಕುಂಜಾಲ್ ವರದಿ ಮಂಡಿಸಿದರು.ಸಭೆಯಲ್ಲಿ ಸಂಘದ ಗೌರವ ಅಧ್ಯಕ್ಷರಾದ ಮಂಜುನಾಥ ಕುಲಾಲ್ ಕೀತಿ೯ನಗರ,ಉಪಾಧ್ಯಕ್ಷರಾದ ವಿಜಯ ಕುಲಾಲ್ ಕುಂಜಾಲ್ ಗೌರವ ಸಲಹೆಗಾರರಾದ ಸುಧಾಕರ ಕುಲಾಲ್ ಕನ್ನಾರ್ ನರಸಿಂಹ ಕುಲಾಲ್ ಸಂತೆಕಟ್ಟೆ ಹಿರಿಯ ಮಾಗ೯ದಶ೯ಕರಾದ ಕೋಟಿ ಕುಲಾಲ್ ಮುದ್ದೂರು ಶಂಕರ ಕುಲಾಲ್ ಸಾಸ್ತಾನ ಉಪಸ್ಥಿತರಿದ್ದರು.ಸಭೆಯಲ್ಲಿ ಸಂಘದ ಉಪಾಧ್ಯಕ್ಷರು ಕುಲಾಲ ಗ್ರಾಮ ಸಮಿತಿ ಪದಾಧಿಕಾರಿಗಳು ಹಾಗೂ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು..ಸಂಘದ ಕೋಶಾಧಿಕಾರಿ ವಿಶ್ವನಾಥ ಕುಲಾಲ್ ಸಾಸ್ತಾನ ಲೆಕ್ಕಪತ್ರ ಮಂಡಿಸಿ,ಕಾಯ೯ಕ್ರಮ ನಿರೂಪಿಸಿ ಧನ್ಯವಾದ ಸಮಪಿ೯ಸಿದರು
