ಕಾರ್ಯಕ್ಷೇತ್ರ ಕಾನ್ ಬೈಲ್ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿಯ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ- webnews kannada
ಕಾರ್ಯಕ್ಷೇತ್ರ ಕಾನ್ ಬೈಲ್ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿಯ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ- webnews kannada
ಓಂ ಶ್ರೀ ಮಂಜುನಾಥಯ ನಮಃ
ಶ್ರದ್ಧ ಕೇಂದ್ರ ಸ್ವಚ್ಛತಾ ಕಾರ್ಯಕ್ರಮ ಕಾನ್ ಬೈಲ್ ಹಿರಿಯ ಪ್ರಾಥಮಿಕ ಶಾಲೆ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂ
ಕಾರ್ಯಕ್ಷೇತ್ರ ಕಾನ್ ಬೈಲ್
ಓಂ ಶ್ರೀ ಮಂಜುನಾಥಯ ನಮಃ
ಶ್ರದ್ಧ ಕೇಂದ್ರ ಸ್ವಚ್ಛತಾ ಕಾರ್ಯಕ್ರಮ ಕಾನ್ ಬೈಲ್ ಹಿರಿಯ ಪ್ರಾಥಮಿಕ ಶಾಲೆ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ
ಗಿಡಗಂಟಿಗಳನ್ನು ಕಡಿಯುವುದರ ಮೂಲಕ ಸ್ವಚ್ಛತಾ ಕಾರ್ಯಕ್ರಮ ಜನನಿ ಮೂಕಾಂಬಿಕ ಚಿಗುರು ಅನ್ನಪೂರ್ಣ ಶ್ರೀ ಸರಸ್ವತಿ ಮತ್ತು ನೇತಾಜಿ ಶ್ರೀ ಪರಮೇಶ್ವರ ಸಂಘದ ಸದಸ್ಯರು ಕಾಡುಗಳನ್ನುಕಡಿಯುವುದರ ಮೂಲಕ ಶಾಲೆಯ ಪರ ಅಂಗಣವನ್ನು ಸ್ವಚ್ಛಗೊಳಿಸಿದರು ಒಕ್ಕೂಟದ ಅಧ್ಯಕ್ಷರು ಉದ್ಘಾಟಿಸಿದರು ಒಕ್ಕೂಟದ ಉಪಾಧ್ಯಕ್ಷ ಗೀತಾ ಕಾರ್ಯದರ್ಶಿ ಪುಷ್ಪಲತಾ ಶಾಲೆ ಕಮಿಟಿ ಸದಸ್ಯರು ಉಪಸ್ಥಿತರಿದ್ದರು ಸೇವಾ ಪ್ರತಿನಿಧಿ ಯಶೋಧ ಎಲ್ಲರನ್ನು ಸ್ವಾಗತಿಸಿದರು ಕಾವ್ಯ ಅವರು ವಂದನಾರ್ಪಣೆ ಮಾಡಿದರು
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹತ್ತು ಹಲವರು ಕಾರ್ಯಕ್ರಮದಲ್ಲಿ ಸ್ವಚ್ಛತಾ ಕಾರ್ಯಕ್ರಮವು ಒಂದು ಪ್ರತಿವರ್ಷವೂ ಶಾಲೆ ಮತ್ತು ದೇವಸ್ಥಾನಗಳನ್ನು ಸ್ವಚ್ಛ ಮಾಡಿ ಸಂಘದ ಸದಸ್ಯರು ಬಾಕಿ ಸಂಘಗಳು ದುಡ್ಡಿನ ವ್ಯವಹಾರ ಮಾತ್ರ ಇರುತ್ತದೆ ಆದರೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಮಾಜಮುಖಿ ಒಳ್ಳೆ ಕೆಲಸಗಳು ಆಗುತ್ತವೆ ಎಂದು ಗ್ರಾಮಸ್ಥರು ಈ ಕಾರ್ಯಕ್ರಮಕ್ಕೆ ಶಾಲಾ ಮುಖ್ಯಸ್ಥರು ಮತ್ತು ಶಾಲಾ ಕಮಿಟಿಯ ಅಧ್ಯಕ್ಷರು ಸದಸ್ಯರು ಮತ್ತು ಗ್ರಾಮಸ್ಥರು ಗ್ರಾಮಸ್ಥರಿಂದ ಈ ಕಾರ್ಯಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.





.jpg)
