ಸಾಲಿಕೇರಿಯ ಶ್ರೀಕಪಿಲೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಕದಿರು ಕಟ್ಟುವ ಕಾರ್ಯಕ್ರಮ webnewskannada
ಸಾಲಿಕೇರಿಯ ಶ್ರೀಕಪಿಲೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಕದಿರು ಕಟ್ಟುವ ಕಾರ್ಯಕ್ರಮ webnewskannada
‘ಸಾಲಿಕೇರಿಯ ಶ್ರೀಕಪಿಲೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಕದಿರು ಕಟ್ಟುವ ಕಟ್ಟುವ ಕಾರ್ಯಕ್ರಮ webnewskannada.

WEBNEWSKANNADA
WebNewsKannada |
Updated on: Oct 00, 2023
ಕದಿರಿನ ಪೂಜೆಯ ವಿದೀವಿದಾನವನ್ನು ದೇವಸ್ಥಾನದ ಪ್ರಧಾನ ಅರ್ಚಕರಾದ ಆದಿತ್ಯ ಹೆಗಡೆ ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷರಾದ ರವಿಚಂದ್ರ ಎಸ್ ನಾಯಕ್.
ಆಡಳಿತಅಧಿಕಾರಿ ನಾಗಶಯನ ರಾವ್. ಲೆಕ್ಕ ಪರಿಶೋಧಕರಾದ ಸೂರ್ಯ ಮಾಸ್ಟರ್ ಕೋಶಾಧಿಕಾರಿ ಮೋಹನದಾಸ್ ಶೆಟ್ಟಿಗಾರ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.





