ಕೊರ್ಗಿ :ಸ್ವಚ್ಛ ಶ್ರದ್ದಾ ಕೇಂದ್ರ ಸಪ್ತಾಹ ದಲ್ಲಿ ಶ್ರೀ ನಂದಿಕೇಶ್ವರ ದೇವಸ್ಥಾನ ಸ್ವಚ್ಛತೆ ಗೊಳಿಸಿದ ಶೌರ್ಯ ಪಡೆ -karavalivani
ಕಾಳಾವರ(ಕೋಟೇಶ್ವರ )ಆಗಸ್ಟ್ 07 ರಂದು ಮಾನ್ಯ ಕಾರ್ಯನಿರ್ವಾಹಕ
ನಿರ್ದೇಶಕರು ಕರೆ ನೀಡಿದ "ಸ್ವಚ್ಛ ಶ್ರದ್ದಾ ಕೇಂದ್ರ "ಸಪ್ತಾಹ ದಲ್ಲಿ ಕೊರ್ಗಿ ಶ್ರೀ
ನಂದಿಕೇಶ್ವರ ದೇವಸ್ಥಾನ ದ ವಠಾರವನ್ನು ಕಾಳಾವರ ವಲಯದ, ಕೊರ್ಗಿ ಶೌರ್ಯ
ವಿಪತ್ತು ನಿರ್ವಹಣಾ ತಂಡದಿಂದ ಹಾಗೂ ಒಕ್ಕೂಟ ದ ವತಿಯಿಂದ ಸ್ವಚ್ಛತೆ
ಗೊಳಿಸಲಾಯಿತು,ಈ ಕಾರ್ಯ ದಲ್ಲಿ ಕೊರ್ಗಿ ಶೌರ್ಯ ವಿಪತ್ತು ನಿರ್ವಹಣಾ ತಂಡದ
ಸ್ವಯಂ ಸೇವಕರು ಹಾಗೂ ಒಕ್ಕೂಟದ ಸದಸ್ಯರು ಬಾಗವಹಿಸಿ ದೇವಸ್ಥಾನ ಸ್ವಚ್ಛತೆ
ಗೊಳಿಸಿದರು,ಮೇಲ್ವಿಚಾರಕರಾದ ದೀಪಕ್, ಸೇವಾಪ್ರತಿನಿಧಿಗಳಾದ ಶ್ರೀಮತಿ
ಶರಾವತಿ ರವರು ಉಪಸ್ಥಿತರಿದ್ದರು
ವಾಟ್ಸಾಪ್ ಟ್ರಿಕ್ಸ್..
.jpeg)

.jpeg)

