ಚಿತ್ರಪಾಡಿ-ಪಾಂಚಜನ್ಯ ಸಂಘದ ವತಿಯಿಂದ ಸ್ವಚ್ಛತಾ ಅಭಿಯಾನ-todaynews karavalivani
ಈ ಸಂದರ್ಭದಲ್ಲಿ ಪಾಂಚಜನ್ಯ(karavalivani) ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ಮರಕಾಲ, ಪ್ರಧಾನ ಕಾರ್ಯದರ್ಶಿ ಕೃಷ್ಣ ಆಚಾರ್ಯ, ಸದಸ್ಯರಾದ ಗಿರಿಯ ಪೂಜಾರಿ, ಬಾಲಕೃಷ್ಣ ಮರಕಾಲ,ಶಿವಣ್ಣ,ರಾಜೇಶ್,ಬಾಬು ಪೂಜಾರಿ, ರಿತೀಶ ,ಶಾಲಾ ಎಸ್ಡಿಎಂಸಿ ಸದಸ್ಯ ರಾಮಚಂದ್ರ ಆಚಾರ್ಯ, ಗಣೇಶ್ ಶೆಟ್ಟಿಗಾರ್ ಚಿತ್ರಪಾಡಿ ಶಾಲೆಯ ದೈಹಿಕ ಶಿಕ್ಷಕರಾದ ಸತೀಶ್ಚಂದ್ರ ಶೆಟ್ಟಿ, ಎಸ್ಡಿಎಂಸಿ ಅಧ್ಯಕ್ಷ ಶಂಕರ್ ದೇವಾಡಿಗ, ಅಕ್ಷರ ರಥದ ಅಧ್ಯಕ್ಷ ನಾಗರಾಜ್ ಗಾಣಿಗ, ಶಿಕ್ಷಕ ಪ್ರಶಾಂತ , ಮುಖ್ಯ ಶಿಕ್ಷಕಿ ಜ್ಯೋತಿ ಉಪಸ್ಥಿತರಿದ್ದರು.

