Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

ತೆಕ್ಕಟ್ಟೆ,ಕೋಟ ಭಾಗದಲ್ಲಿ ಮತ್ತೆ ಮಳೆಯ ಅಬ್ಬರ, ಇಳಿದ ನೆರೆ ಪುನಹ ಏರುವ ಭೀತಿ -today news karavalivani

 


ಕೋಟ: ಕಳೆದೊಂದು ವಾರದಿಂದ ನಿರಂತವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಕೋಟ ಹೋಬಳಿ ಪ್ರದೇಶ ಸಾಕಷ್ಟು ಭಾಗಗಳು ನೆರೆ ಪೀಡಿತ ಪ್ರದೇಶಗಳಾಗಿ ರೂಪುಗೊಂಡಿದ್ದು ಮಳೆಯ ಗುರುವಾರ ತೀವ್ರತೆ ಕಡಿಮೆಗೊಂಡರೂ ಶುಕ್ರವಾರ ಮತ್ತೆ ವರುಣರಾಯನ ಅಬ್ಬರ ಯಥಾಸ್ಥಿತಿಗೆ ತಲುಪಿದೆ (Rain again in Thekkatte, Kota area, fear of falling Nere Puna again rising -today news karavalivani)ಈ ಹಿನ್ನಲ್ಲೆಯಲ್ಲಿ ಇಳಿದ ನೆರೆ ಮತ್ತೆ ಏರತೊಡಗಿದ್ದು ಮತ್ತೆ ಆತಂಕ ಮನೆ ಮಾಡಿದೆ ,ತೆಕ್ಕಟ್ಟೆ ಗ್ರಾಮಪಂಚಾಯತ್ ವ್ಯಾಪ್ತಿಯ ಮಾಲಾಡಿ ಮತ್ತು ಮಲ್ಯಾಡಿ ಭಾಗಗಳಲ್ಲಿ ನೆರೆ ಹಾವರಿಸಿಕೊಂಡಿದ್ದು ಕೆಲವಾರು ಮನೆಗಳು ಜಲಾವೃತಗೊಂಡಿವೆ.ಈ ಭಾಗಗಳಿಗೆ ಸ್ಥಳೀಯಾಡಳಿತದ ಜನಪ್ರತಿನಿಧಿಗಳು ಅಧಿಕಾರಿವರ್ಗ ಭೇಟಿ ನೀಡಿ ಸಮರೋಪಾದಿ ಕ್ರಮಗಳನ್ನು ಕೈಗೊಳ್ಳುತ್ತಿದೆ.ಅದೇ ರೀತಿ ಕೋಟ ಗ್ರಾಮಪಂಚಾಯತ್ ವ್ಯಾಪ್ತಿಯ ಕೊಯ್ಕೂರು,ಗಿಳಿಯಾರು,ಮೂಡುಗಿಳಿಯಾರು ಭಾಗಗಳಲ್ಲಿ ಮತ್ತೆ ನೆರೆ ಏರುವ ಭೀತಿ ಎದುರಾಗಿದೆ.ಈ ಎಲ್ಲಾ ಭಾಗಗಳಲ್ಲಿ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದ್ದಾರೆ.


ಕೋಟ ಗ್ರಾ.ಪಂ ವ್ಯಾಪ್ತಿಯ ಮೂಡುಗಿಳಿಯಾರು ಸಂಪರ್ಕಿಸುವ ರಸ್ತೆ ಹಾಗೂ ಅಕ್ಕಪಕ್ಕ ಕೃಷಿಭೂಮಿ ನೆರೆ ನೀರಿನಿಂದ ತುಂಬಿದ್ದು
ಕೋಟ ಗ್ರಾ.ಪಂ ವ್ಯಾಪ್ತಿಯ ಮೂಡುಗಿಳಿಯಾರು ಸಂಪರ್ಕಿಸುವ ರಸ್ತೆ ಹಾಗೂ ಅಕ್ಕಪಕ್ಕ ಕೃಷಿಭೂಮಿ ನೆರೆ ನೀರಿನಿಂದ ತುಂಬಿದ್ದು

ತೆಕ್ಕಟ್ಟೆ ಗ್ರಾ.ಪಂ ವ್ಯಾಪ್ತಿಯ ಮಲ್ಯಾಡಿ ಭಾಗದ ಮನೆ ಪುನಹ ನೆರೆಯಿಂದ ಆವೃತ್ತವಾಗಿರುವುದು












Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close