Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

ಗುರುಪ್ರಸಾದನವರಿಗೆ ಪಿಎಚ್ .ಡಿ ಪದವಿ--karavalivani,



ಕೋಟ: ಎಂ . ಐ. ಟಿ. ಮಣಿಪಾಲ, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಮ್ಯು ನಿಕೇ ಷನ್ ವಿಭಾ ಗದಲ್ಲಿ ಹಿರಿಯ ಸಹಾ ಯಕ ಪ್ರಾಧ್ಯಾಪಕರಾಗಿರುವ ಗುರುಪ್ರಸಾದ ಅವರು "
ಇನ್ವೆ ಸ್ಟಿಗೇಷನ್ ಆನ್ ಪರ್ಫಾರ್ಮೆನ್ಸ  ಇಂಪ್ರೂ ವ್ಮೆಂ ಟ್ ಓಫ್ ಎ ಎಲ್ . ಡಿ. ಓ. ವೋಲ್ಟೇಜ್  ರೆಗ್ಯು ಲೇಟರ್ " ಎನ್ನು ವ ವಿಷಯದಲ್ಲಿ, ಡಾ . ಕುಮಾರ ಶಾಮನವರ
ಮಾರ್ಗದರ್ಶನದಲ್ಲಿ, ಮಾಹೆ ಡೀಮ್ಡ್ ಟುಬಿ ವಿಶ್ವವಿದ್ಯಾ ನಿಲಯದಿಂದ ಪಿಎಚ್.ಡಿ. ಪದವಿಯನ್ನು ಪಡೆದಿದ್ದಾರೆ . ಇವರು ಸಿಂಡಿಕೇಟ್ ಬ್ಯಾಂಕ್‌ ನ  ನಿವೃತ್ತ ಅಧಿಕಾರಿ
 ವಿ. ರಾಮಚಂದ್ರ ಹಂದೆ ಮತ್ತು ರತ್ನಾ ಅವರ ಪ್ರ ಥಮ ಪುತ್ರರಾಗಿದ್ದಾ ರೆ.
Next Post Previous Post
1 Comments
  • Ravichandra Bairy
    Ravichandra Bairy ಜನವರಿ 6, 2022 ರಂದು 10:16 PM ಸಮಯಕ್ಕೆ

    ಅಭಿನಂದನೆಗಳು ಗುರು.... ಗಳಿಗೆ....

Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close