Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

ಯೆಯಾ ಹಾಸೊಯಾ - ಸೀಸನ್ 2 ಈ ಸ್ಪರ್ಧೆಯಲ್ಲಿ The Expressions ತಂಡಕ್ಕೆ ಪ್ರಥಮ ಬಹುಮಾನ ಒಂದು ಲಕ್ಷ ನಗದು ಹಾಗೂ ಚಿನ್ನದ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು karavalivani

ಕೊಂಕಣಿ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸರಕಾರ ಹಾಗೂ
 *ನಮ್ಮ ಟಿವಿ* ಇವರ ಆಶ್ರಯದಲ್ಲಿ  ನಡೆದ ಬಲೇ ತೆಲಿಪಾಲೆ ಮಾದರಿಯ ಕೊಂಕಣಿ ಹಾಸ್ಯ ಸ್ಪರ್ಧೆ 
*ಯೆಯಾ ಹಾಸೊಯಾ - ಸೀಸನ್ 2*
ಈ ಸ್ಪರ್ಧೆಯಲ್ಲಿ  
*The Expressions* ತಂಡ
(ಆಲ್ವಿನ್ ಅಂದ್ರಾದೆ  ಸುಜಾತ ಅಂದ್ರಾದೆ  ಸ್ಟೀವನ್ ಲುವಿಸ್ ಮಟಪಾಡಿ, ಆಶೀಶ್ ಅಂದ್ರಾದೆ  ಹಾಗೂ ಸಂಗೀತಗಾರ ಅವಿನಾಶ್ ಉಳ್ಳೂರ್ ಇವರನ್ನು ಒಳಗೊಂಡ  ತಂಡ)
 *ಪ್ರಥಮ ಬಹುಮಾನ ಒಂದು ಲಕ್ಷ  ನಗದು  ಹಾಗೂ ಚಿನ್ನದ ಟ್ರೋಫಿಯನ್ನು ತನ್ನಾಗಿಸಿಕೊಂಡಿದೆ
ಜೊತೆಗೆ ತಂಡದ  ಸುಜಾತಾ ಅಂದ್ರಾದೆ  ಶ್ರೇಷ್ಠ ನಟಿ  ಪ್ರಶಸ್ತಿಯನ್ನು ಪಡೆದು.ಇದೇ ತಂಡದ ಹಿನ್ನಲೆ ಸಂಗೀತಕ್ಕಾಗಿ ಶ್ರೇಷ್ಠ ಹಿನ್ನಲೆ ಸಂಗೀತಗಾರ ಪ್ರಶಸ್ತಿ ಅವಿನಾಶ್ ಉಳ್ಳೂರ್ ಪಡೆದುಕೊಂಡರು
ಮಂಗಳೂರಿನ ಪುರಭವನದಲ್ಲಿ ಕಳೆದ 9 ತಿಂಗಳ ಹಿಂದೆ ಪ್ರಾರಂಭಗೊಂಡ ಈ ಸ್ಪರ್ಧೆ ಹಲವು ಸುತ್ತುಗಳಲ್ಲಿ ನಡೆದಿತ್ತು ಹಾಗೂ ಎಲ್ಲಾ ಸುತ್ತುಗಳಲ್ಲೂ ಈ ತಂಡ ಮುನ್ನಡೆಯನ್ನು ಕಾಯ್ದುಕೊಂಡು ಬಂದಿತ್ತು...

Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close