Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

Udupi- ನಗರದಲ್ಲಿ ತೆವಳಿ ಹೋಗೊತ್ತಿದ್ದ ಯುವಕನ ರಕ್ಷಣೆ ಮಾಡಿದ ಹೊಸಬದುಕು ಆಶ್ರಮದ ವ್ಯವಸ್ಥಾಪಕರು

Udupi- ನಗರದಲ್ಲಿ ತೆವಳಿ ಹೋಗೊತ್ತಿದ್ದ ಯುವಕನ ರಕ್ಷಣೆ ಮಾಡಿದ ಹೊಸಬದುಕು ಆಶ್ರಮದ ವ್ಯವಸ್ಥಾಪಕರು
ಒಬ್ಬ ಹದಿಹರೆಯದ ಯುವಕ ಭಿಕ್ಷುಕನಂತೆ ಕಂಡಾಗ, ಅದರಲ್ಲೂ ಕಾಳುಗಳಲ್ಲೂ ತೆವಳಿ ಹೋಗುದನ್ನು ಕಂಡರೆ ಎಂಥವರ ಹೃದಯ ಕರಗುವುದು. ಆತ ಕೊಪ್ಪಳ ಜಿಲ್ಲೆಯ ಕುಷ್ಟಗಿ ಮೂಲದವನಾದ ನಾಗಪ್ಪ ಉಡುಪಿ ಕಡೆ ಕೆಲಸಕ್ಕೆ ಬಂದು ಕೆಲಸ ಮಾಡಬೇಕಾದರೆ ಕಲ್ಲು ಬಿದ್ದು ಕಾಲು ಮುರಿತಕೊಳಗಿ ಬಿಕ್ಷುಕಂತೆ ಅಲೆದಾಡಬೇಕಾದ ಪರಿಸ್ಥಿತಿ ಬಂದು, ಆಗ ನಿತ್ಯಾನಂದ ಒಳಕಾಡು ಅವರು ಚಿಕಿತ್ಸೆ ನೀಡಿದರು, ನಾಗಪ್ಪ ಬಸ್ ನಿಲ್ದಾಣದಲ್ಲಿ ಮಲಗುವ ಕಾರಣ ಹಣ, ಮೊಬೈಲ್, ನಂಬರ್ಸ್ ಎಲ್ಲವೂ ಕಳ್ಳರು ಕದ್ದು ಹೋಗಿ ಅಸಹಾಯಕ ಸ್ಥಿತಿಯಲ್ಲಿ ಉಡುಪಿ ನಗರದಲ್ಲಿ ಕಾಲು ಎಳೆದು ಕೊಂಡೆ ತಿರುಗೋದನ್ನು ಸಾರ್ವಜನಿಕರೋರ್ವರು ಹೊಸಬದುಕು ಆಶ್ರಮಕ್ಕೆ ಮಾಹಿತಿ ತಿಳಿಸಿದ ಕೂಡಲೇ ರಾತ್ರಿ 1ಗಂಟೆಗೆ ಹೋಗಿ ರಕ್ಷಣೆ ಮಾಡಲಾಯಿತು, ರಕ್ಷಣಾ ಕಾರ್ಯದಲ್ಲಿ ಹೊಸಬದುಕು ಆಶ್ರಮದ ವಿನಯಚಂದ್ರ, ರಾಜಶ್ರೀ ವಿನಯಚಂದ್ರ, ರಕ್ಷಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಯುವಕನ ಹೆಸರು ನಾಗಪ್ಪ , ಕೊಪ್ಪಳ ಜಿಲ್ಲೆಯ ಕುಷ್ಟಗಿ ಎಂದು ತಿಳಿದು ಬಂದಿದ್ದು ಮಾಹಿತಿ ತಿಳಿದವರು ಕೂಡಲೇ ಹೊಸಬದುಕು ಆಶ್ರಮ ಸಂಪರ್ಕಿಸಿ.
9620417570
Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close