ರಕ್ತದ ಆಪಾದ್ಬಾಂಧವ ಸತೀಶ್ ಸಾಲಿಯಾನ್ ರವರ ಹುಟ್ಟು ಹಬ್ಬದ ದಿನದಂದು ಕೆಎಂಸಿ ಆಸ್ಪತ್ರೆ ಮಣಿಪಾಲದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ
webNews
ರಕ್ತದ ಆಪಾದ್ಬಾಂಧವ ಸತೀಶ್ ಸಾಲಿಯಾನ್ ರವರ ಹುಟ್ಟು ಹಬ್ಬದ ದಿನದಂದು ಕೆಎಂಸಿ ಆಸ್ಪತ್ರೆ ಮಣಿಪಾಲದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ
ಅಭಯ ಹಸ್ತ ಚಾರಿಟೇಬಲ್ ಟ್ರಸ್ಟ್(ರಿ ), ಉಡುಪಿ, (ಉತ್ತರ ಕನ್ನಡ ವಿಭಾಗ )ರಾಷ್ಟ್ರಿಯ ಮೀನುಗಾರರ ಸಂಘ ಕರ್ನಾಟಕ ರಾಜ್ಯ,HDFC ಬ್ಯಾಂಕ್ ಮಂಗಳೂರು, ಶೌರ್ಯ ವಿಪತ್ತು ನಿರ್ವಹಣಾ ಘಟಕ ಬಾರ್ಕುರು ಇದರ ಸಹಭಾಗಿತ್ವದೊಂದಿಗೆ
ಕಳೆದ 16 ವರ್ಷಗಳಿಂದ ರಕ್ತದಾನ ಕ್ಷೇತ್ರದಲ್ಲಿ ದುಡಿಯುತ್ತಿರುವ ರಕ್ತದ ಆಪಾದ್ಬಾಂಧವ ಸತೀಶ್ ಸಾಲಿಯಾನ್ ರವರ ಹುಟ್ಟು ಹಬ್ಬದ ದಿನದಂದು ಕೆಎಂಸಿ ಆಸ್ಪತ್ರೆ ಮಣಿಪಾಲದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಿತು
ಈ ಕಾರ್ಯಕ್ರಮದಲ್ಲಿ ಶೌರ್ಯ ಘಟಕದ 25 ಸದಸ್ಯರು ಹಾಗೂ ಬಾರ್ಕೂರಿನ ಯುವಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು, ಈ ಸಂದರ್ಭದಲ್ಲಿ ಬಾರ್ಕೂರಿನ ಸ್ವಾಗತ್ ವಿವಿಧೋದ್ದೇಶ ಸಹಕರಿ ಸಂಘದ ಅಧ್ಯಕ್ಷರಾದ ಸುಬ್ರಮಣ್ಯ ಪೂಜಾರಿಯವರು ಆಗಮಿಸಿ ಶುಭ ಹಾರೈಸಿದರು
ಕರಾವಳಿ,web news kannada