ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಬಿದ್ಕಲ್ ಕಟ್ಟೆ ತಾಂತ್ರಿಕ ಕೌಶಲ್ಯ ವಿದ್ಯಾರ್ಥಿಗಳಿಗೆ ಕೌಶಲ್ಯ ಧೀಕ್ಷೆ ಸಮಾರಂಭ-Karavalivani
@karavalivani, @ಕರಾವಳಿವಾಣಿ
ಕೇಂದ್ರ ಸರಕಾರದ ಸ್ಕಿಲ್ ಡೆವಲಪ್ಮೆಂಟ್ ಇಂಡಿಯಾ (ಡಿ ಜಿ ಟಿ )ನಿರ್ದೇಶನದಂತೆ ಕರ್ನಾಟಕ ರಾಜ್ಯ ಸರ್ಕಾರದಿಂದ
ಐಟಿಐ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ವೃತ್ತಿ ಪ್ರಾಮಾಣ ಪತ್ರ ವಿತರಣಾ ಸಮಾರಂಭ ನಡೆಯಿತು .ಸಮಾರಂಭ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲರಾದ ಜಗದೀಶ್ ಉಡುಪಿ ಮಾತನಾಡಿ ಕೌಶಲ್ಯ ದೀಕ್ಷೆ ಪ್ರಮಾಣ ಪತ್ರ ಪಡೆದುಕೊಂಡ ನಂತರ ಅದನ್ನು ವ್ಯರ್ಥ ಗೊಳಿಸದೆ ಕಲಿತ ವಿದ್ಯೆಯಿಂದ ಭವಿಷ್ಯ ರೂಪಿಸಿಕೊಳ್ಳುವಂತೆ ಸಲಹೆ ನೀಡಿದರು
.ಉಡುಪಿ ಸರಕಾರಿ ಐಟಿಐ ತರಬೇತಿ ಅಧಿಕಾರಿಗಳಾದ ಭಾಸ್ಕರ್ ಶೆಟ್ಟಿ ಬಿದ್ಕಲ್ ಕಟ್ಟೆ ಐಟಿಐ ನ ತರಬೇತಿ ಅಧಿಕಾರಿಗಳಾದ ಸತೀಶ ಎಸ್ ಪ್ರ.ದ.ಸ. ಸುಮಾರಾಣಿ
.ಉಡುಪಿ ಸರಕಾರಿ ಐಟಿಐ ತರಬೇತಿ ಅಧಿಕಾರಿಗಳಾದ ಭಾಸ್ಕರ್ ಶೆಟ್ಟಿ ಬಿದ್ಕಲ್ ಕಟ್ಟೆ ಐಟಿಐ ನ ತರಬೇತಿ ಅಧಿಕಾರಿಗಳಾದ ಸತೀಶ ಎಸ್ ಪ್ರ.ದ.ಸ. ಸುಮಾರಾಣಿ
ಕಿರಿಯ ತರಬೇತಿ ಅಧಿಕಾರಿಗಳಾದ .
ಪ್ರಸನ್ನ ಆಚಾರ್ಯಹೆಬ್ರಿ, ಚಂದ್ರಪ್ಪ ಹದಡಿ , ಮನೋಹರ ಶೆಟ್ಟಿ, ಕಾರ್ತಿಕ್, ಅಕ್ಷತಾ ಉಪಸ್ಥಿತರಿದ್ದರು ಅಜಿತ್ ಆಚಾರ್ಯ ಕೋಟ ಕಾರ್ಯಕ್ರಮ ನಿರೂಪಿಸಿದರು.


