ವಿಶ್ವ ಹಿಂದೂ ಪರಿಷತ್ ಬಜರಂಗದಳ ಬ್ರಹ್ಮಾವರ ಪ್ರಖಂಡದಿಂದ ಸಾಮೂಹಿಕ ಪ್ರಾರ್ಥನೆ Karavalivani
ವಿಟ್ಲದಲ್ಲಿ ಮುಸ್ಲಿಂ ಸಮುದಾಯದಿಂದ ಹಿಂದೂ ಸಮಾಜಕ್ಕೆ ಹಾಗೂ ಸ್ವಾಮಿ ಕೊರಗಜ್ಜನಿಗೆ ಆದ ಅಪಮಾನವನ್ನು ಖಂಡಿಸಿ ಇವತ್ತು ಒಂದೇ ದಿನದಲ್ಲಿ ಮೂವತ್ತಕ್ಕೂ ಮಿಕ್ಕಿ ದೇವಸ್ಥಾನಗಳಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಬ್ರಹ್ಮಾವರ ಪ್ರಖಂಡದ ಅಧ್ಯಕ್ಷರಾದ ರಾಘವೇಂದ್ರ ಕುಂದರ್ ಜೆ ಬಿ ಯವರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವುದರ ಮೂಲಕ ತಪ್ಪಿತಸ್ಥರಿಗೆ ಸರಿಯಾದ ಶಿಕ್ಷೆ ಆಗಬೇಕೆಂದು ದೇವರಲ್ಲಿ ಪ್ರಾರ್ಥಿಸಲಾಯಿತು ...ಈ ಸಂಕಲ್ಪದಲ್ಲಿ ಭರತ್ ಬಿರ್ತಿ ..ಶಶಿಕಾಂತ್ ಕುಂಜಾಲು ..ನಿತ್ಯಾನಂದ ಪೂಜಾರಿ ಚಾಂತಾರು ..ಸುಹಾಸ್ .. ಶಶಿಧರ್ ಪೂಜಾರಿ ಬಿರ್ತಿ ಸುಂದರ್ ಪೂಜಾರಿ ..ಪ್ರವೀಣ್ ದೇವಾಡಿಗ .. ರಮೇಶ್ ಪೂಜಾರಿ ನೀಲಾವರ ..ಜಯ (ಕೋಟಿ )ಪೂಜಾರಿ ..ರಾಘವೇಂದ್ರ ರೂಪ ಬಾಟ್ಲಿಂಗ್ ಕೊಳಂಬೆ ಹಾಗೂ ಚಾಂತಾರು ಘಟಕದ ಅಧ್ಯಕ್ಷರಾದ ಸುಶಾಂತ್ ..ಉಮೇಶ್ ನಾಯ್ಕ್ ...ಸತೀಶ್ ಕಡೋಳಿ ..ಹಾಗೂ ಕುಂಜಾಲು ಘಟಕದ ಅಧ್ಯಕ್ಷರಾದ ಕಿರಣ ಕುಮಾರ್ ಶೆಟ್ಟಿ ..ಸುರೇಶ್ ಎ ಕುಲಾಲ್ .....ಸತೀಶ್ ಪೂಜಾರಿ ಕುಂಜಾಲು ..ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು
